Venkatesh, Sudheesh
(2024)
ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ.
Abstract
`ಸುಲಭಾಃಪುರುಷಾ ರಾಜನ್ಸತತಂ ಪ್ರಿಯವಾದಿನಃ. ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾಶ್ರೋತಾಚ ದುರ್ಲಭಃ'' (ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ), ಪ್ರಸ್ತುತ ಶ್ಲೋಕದಲ್ಲಿ ' ರಾಜನ ಅಥವಾ ಅಧಿಕಾರವನ್ನು ಹೊಂದಿರುವವರ ಸುತ್ತ ಸತ್ಯವನ್ನು ಹೇಳಬಲ್ಲ' ಜನರು ಸುತ್ತುವರೆದಿರುವುದು ಏಕೆ ಮುಖ್ಯ ಎಂಬುದನ್ನು ಮಾರೀಚ ರಾವಣನಿಗೆ ಬೋಧಿಸುತ್ತಾನೆ. ಬುದ್ಧನ ಧಮ್ಮಪದವೂ ಇದೇ ಮಾತುಗಳನ್ನು ಪುನರುಚ್ಚರಿಸುತ್ತದೆ. ಈ ಎಲ್ಲಾ ಬುದ್ಧಿ ಮಾತುಗಳು ತಲೆತಲಾಂತರದಿಂದ ಚಾಲ್ತಿಯಲ್ಲಿದ್ದರೂ ಇವು ಹಳೆಯ ಕಾಲದವು ಎಂದು, ನಾಯಕತ್ವದ ಸ್ಥಾನದಲ್ಲಿರುವವರು ಹೆಚ್ಚಾಗಿ ಈ ವಿಷಯಗಳಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ.
Actions (login required)
|
View Item |