ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ
Venkatesh, Sudheesh (2024) ಮುಕ್ತ ಮನಸ್ಸಿನಿಂದ ಪ್ರತಿಕ್ರಿಯೆ ಸ್ವೀಕರಿಸುವುದೇ ನಾಯಕತ್ವದ ಗುಣ; ನಿರ್ಮಾಣ ಆಗಬೇಕು ಪೂರಕ ವಾತಾವರಣ.
|
Text
Download (650kB) |
Abstract
`ಸುಲಭಾಃಪುರುಷಾ ರಾಜನ್ಸತತಂ ಪ್ರಿಯವಾದಿನಃ. ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾಶ್ರೋತಾಚ ದುರ್ಲಭಃ'' (ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ), ಪ್ರಸ್ತುತ ಶ್ಲೋಕದಲ್ಲಿ ' ರಾಜನ ಅಥವಾ ಅಧಿಕಾರವನ್ನು ಹೊಂದಿರುವವರ ಸುತ್ತ ಸತ್ಯವನ್ನು ಹೇಳಬಲ್ಲ' ಜನರು ಸುತ್ತುವರೆದಿರುವುದು ಏಕೆ ಮುಖ್ಯ ಎಂಬುದನ್ನು ಮಾರೀಚ ರಾವಣನಿಗೆ ಬೋಧಿಸುತ್ತಾನೆ. ಬುದ್ಧನ ಧಮ್ಮಪದವೂ ಇದೇ ಮಾತುಗಳನ್ನು ಪುನರುಚ್ಚರಿಸುತ್ತದೆ. ಈ ಎಲ್ಲಾ ಬುದ್ಧಿ ಮಾತುಗಳು ತಲೆತಲಾಂತರದಿಂದ ಚಾಲ್ತಿಯಲ್ಲಿದ್ದರೂ ಇವು ಹಳೆಯ ಕಾಲದವು ಎಂದು, ನಾಯಕತ್ವದ ಸ್ಥಾನದಲ್ಲಿರುವವರು ಹೆಚ್ಚಾಗಿ ಈ ವಿಷಯಗಳಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ.
| Item Type: | Newspaper Article |
|---|---|
| Authors: | Venkatesh, Sudheesh |
| Document Language: | Language Kannada |
| Subjects: | Social sciences |
| Divisions: | Azim Premji University - Bengaluru > University Publications |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/5626 |
| Publisher URL: |
Actions (login required)
![]() |
View Item |
PlumX Metrics


PlumX Metrics
PlumX Metrics