A., Narayana
(2018)
ದಿನಾ ಕೊಂದರೂ ಸಾಯದ ಗಾಂಧಿ.
Prajavani.
Abstract
ವ್ಯಕ್ತಿಗಳು ಹೇಗೆ, ಎಲ್ಲಿ ಹುಟ್ಟಬೇಕು ಎನ್ನುವುದನ್ನು ನಿರ್ಣಯಿಸುವ ನಿಯಾಮಕ ಶಕ್ತಿಯೊಂದು ಇದ್ದದ್ದೇ ಆದರೆ ಅದು ತಾನು ಸೃಷ್ಟಿಕಾರ್ಯದಲ್ಲಿ ತೊಡಗಿರುವಾಗ ಒಂದು ಕ್ಷಣ ತೂಕಡಿಸಿರಬೇಕು. ಆ ತೂಕಡಿಕೆಯ ಫಲವಾಗಿ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎಂಬ ವ್ಯಕ್ತಿ ಭಾರತದಲ್ಲಿ ಜನಿಸಿರಬೇಕು. ಯಾವ ಕಾಲಕ್ಕೋ ಎಲ್ಲಿಗೋ ಸಿದ್ಧವಾದ ಮಾದರಿಯೊಂದು ಸೃಷ್ಟಿಕರ್ತನ ಗಲಿಬಿಲಿಯಿಂದಾಗಿ ಭಾರತದ ಮಣ್ಣಿನಲ್ಲಿ ತಪ್ಪಾಗಿ ಉದಯಿಸಿತು ಅನ್ನಿಸುತ್ತದೆ. ಯಾಕೆಂದರೆ ಗಾಂಧಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅರಗಿಸಿಕೊಳ್ಳಲು ಬೇಕಾದ ಸಿದ್ಧತೆ ಮತ್ತು ಪ್ರಬುದ್ಧತೆ ಭಾರತಕ್ಕೆ ಗಾಂಧೀಜಿ ಜೀವಿತಾವಧಿಯಲ್ಲಿ ಇರಲಿಲ್ಲ, ಈಗಲೂ ಅದು ಇದೆ ಎಂದು ಅನ್ನಿಸುವುದಿಲ್ಲ.
Actions (login required)
|
View Item |