A., Narayana
(2018)
ಯಾರೇ ಗೆಲ್ಲಲಿ, ಇವರಂತೂ ಸೋಲಬೇಕು...
Prajavani.
Abstract
ಸ್ವಾಮೀಜಿ ಎಂದು ಕರೆಸಿಕೊಳ್ಳುವ ಕೆಲ ಕಾವಿಧಾರಿ ವ್ಯಕ್ತಿಗಳು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಸೂಚನೆಗಳು ಸಿಗುತ್ತಿವೆ. ರಾಜಕೀಯ ಅಧಿಕಾರದತ್ತ ದೃಷ್ಟಿ ನೆಟ್ಟ ಹತ್ತಕ್ಕಿಂತಲೂ ಹೆಚ್ಚು ಕಾವಿಧಾರಿಗಳ ಹೆಸರನ್ನು ಮಾಧ್ಯಮಗಳು ಪ್ರಕಟಿಸಿವೆ. ನೇರವಾಗಿ ಹೇಳುವುದಾದರೆ ರಾಜ್ಯದ ಮತದಾರ ನಿಜವಾಗಿ ಪ್ರಜ್ಞಾವಂತನೇ ಆಗಿದ್ದಲ್ಲಿ ರಾಜಕೀಯದ ಹಾದಿ ತುಳಿದಿರುವ ಈ ಕಾವಿಧಾರಿಗಳಲ್ಲಿ ಒಬ್ಬರೂ ಗೆಲ್ಲಬಾರದು. ಕ್ರಿಮಿನಲ್ ಆಪಾದನೆ ಹೊತ್ತು ಜೈಲಿನಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಚುನಾಯಿಸುವುದಕ್ಕಿಂತಲೂ ಈ ಕಾವಿಧಾರಿಗಳನ್ನು ಗೆಲ್ಲಿಸುವುದು ಹೆಚ್ಚು ಅಪಾಯಕಾರಿ. ಧರ್ಮಸಂಕರವು ರಾಜಕೀಯದ ಅಪರಾಧೀಕರಣಕ್ಕಿಂತಲೂ ದೊಡ್ಡ ಅನಾಹುತ.
Actions (login required)
|
View Item |