ಉಪಚುನಾವಣೆ: ಅಕ್ರಮವನ್ನು ಸಕ್ರಮಗೊಳಿಸುವ ಚಿತಾವಣೆ

A., Narayana (2019) ಉಪಚುನಾವಣೆ: ಅಕ್ರಮವನ್ನು ಸಕ್ರಮಗೊಳಿಸುವ ಚಿತಾವಣೆ. Prajavani.

[img] Text
Download (362kB)

Abstract

ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಉಪಚುನಾವಣೆಯಲ್ಲ. ಶಾಸಕರ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುತ್ತಿರುವ ಅಕ್ರಮ- ಸಕ್ರಮ ದಂಧೆಯೊಂದನ್ನು ಉಪಚುನಾವಣೆ ಅಂತ ಸಭ್ಯ ಹೆಸರಲ್ಲಿ ಕರೆಯಲಾಗುತ್ತಿದೆ. ಇದು ಅಂಥಿಂಥ ದಂಧೆಯಲ್ಲ. ಈ ದಂಧೆಯ ಮೂಲಕ ವಿಧಾನಸಭೆಗೆ ಮರು ಆಯ್ಕೆ ಬಯಸಿರುವ ಅನರ್ಹರ ಮಂದೆಯಲ್ಲಿ ಒಬ್ಬನೇ ಒಬ್ಬ ಗೆಲುವಿನ ನಗೆ ಬೀರಿದರೂ ಅಲ್ಲಿ ಸೋಲುವುದು ಗೆದ್ದಾತನ ವಿರುದ್ಧ ಸ್ಪರ್ಧಿಸಿದವರಷ್ಟೇ ಅಲ್ಲ. ಅಲ್ಲಿ ನಿಜಕ್ಕೂ ಸೋಲುವುದು ಈ ದೇಶದ ಸಂವಿಧಾನ. ಹೀಗೆ ಸಂವಿಧಾನದ ಬೆನ್ನಿಗೆ ಇರಿದು ಅದರ ಅಂತಃಸತ್ವವನ್ನು ಸೋಲಿಸಲು ಅನರ್ಹಗೊಂಡಿರುವ ಹದಿನೈದು ಶಾಸಕರು ತೊಡೆ ತಟ್ಟುತ್ತಿರುವ ವಿದ್ಯಮಾನ ಒಂದೆಡೆ ವಿಜೃಂಭಿಸುತ್ತಿರುವಾಗಲೇ ಇನ್ನೊಂದೆಡೆ ಇಂದು (ನ. 26) ಸಂವಿಧಾನ ದಿನ ಎದುರಾಗಿದ್ದು ವಿಲಕ್ಷಣವೂ, ವಿಪರ್ಯಾಸಕರವೂ ಆಗಿ ಕಾಣಿಸುತ್ತದೆ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Politics, Karnataka Politics, Anuranana,
Subjects: Social sciences > Political Science > The political process
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4942
Publisher URL:

Actions (login required)

View Item View Item